ಭಾರತೀಯತೆʼ
ಅ) ಕೊಟ್ಟಿ ರುವ ಪ್ರ ಶ್ನೆ ಗಳಿಗೆ ಒಂದು ವಾಕ್ಯ ದಲ್ಲಿ
ಉತ್ತ ರಿಸಿ.
1. ಪ್ವವತ್ ಹಿಮ ಯಾವ ಎತ್ತ ರಕ್ಕೆ ಎದುು ನಂತದೆ?
ಪ್ವವತ್ ಹಿಮ ಆಕಾಶದ ಎತ್ತ ರಕ್ಕೆ ಎದುು ನಂತದೆ.
2. ಪೆದೆವರೆಗಳು ಯಾವುದಕ್ಕೆ ಮುತ್ತ ನಡುತತ ವೆ?
ಪೆದೆವರೆಗಳು ಕ್ರಾವಳಿಗೆ ಮುತ್ತ ನಡುತತ ವೆ.
3. ಹಸಿರು ದೀಪ್ವನ್ನೆ ಎಲ್ಲಿ ಹಚ್ಚ ಲಾಗಿದೆ?
ಹಸಿರು ದೀಪ್ವನ್ನೆ ಬಯಲ ತಂಬಾ ಹಚ್ಚ ಲಾಗಿದೆ.
4. ಯಂತ್ರ ಘೀಷ ಏಳುತತ ರುವ ಬಗೆ ಹೀಗೆ?
ನೀಲ್ಲಯಲ್ಲಿ ಹೊಗೆಯ ಚೆಲ್ಲಿ ಯಂತ್ರ ಘೀಷ
ಏಳುತತ ದೆ.
5. ನಮಮ ಧ್ವ ಜವನ್ನೆ ಎತತ ಹಿಡಿದರುವವರು ಯಾರು?
ನಮಮ ಧ್ವ ಜವನ್ನೆ ಎತತ ಹಿಡಿದರುವವರು ನಮಮ
ಸೈನಕ್ರು.
6. ನಮಮ ಪ್ಯಣ ಎತ್ತ ಸಾಗಿದೆ?
ನಮಮ ಪ್ಯಣ ಗುರಿಯ ಕ್ಡೆಗೆ ಸಾಗಿದೆ.
ಆ) ಕೊಟ್ಟಿ ರುವ ಪ್ರ ಶ್ನೆ ಗಳಿಗೆ ಮೂರು/ನಾಲ್ಕೆ
ವಾಕ್ಯ ದಲ್ಲಿ ಉತ್ತ ರಿಸಿ.
1. ಕ್ಣ್ಣು ಬೀರೆಯಾದರೂ ನೀಟ ಒಂದಾಗುವ
ಸಂದರ್ವವನ್ನೆ ತಳಿಸಿ.
ಕ್ವಿಯು ಭಾರತ್ದ ಪ್ರರ ಕೃತಕ್ ಸಂದಯವವನ್ನೆ
ಕುರಿತ ಹೀಳುತ್ತತ , ಭಾರತ್ದ ಉತ್ತ ರಭಾಗದ ತದಯ
ಹಿಮಾಲಯ ಪ್ವವತ್ ಶ್ನರ ೀಣಿಗಳು ಆಕಾಶದೆತ್ತ ರಕ್ಕೆ
ನಂತದೆ. ಭಾರತ್ದ ಪೂವವ ಮತತ ಪ್ಶ್ಚಚ ಮ ಕ್ರಾವಳಿ
ತೀರ ಪ್ರ ದೆೀಶದಲ್ಲಿ ಕ್ರಾವಳಿಗೆ ಮುತ್ತ ನಡುವ ದೊಡ್ಡ
ದೊಡ್ಡ ಅಲೆಗಳ ಗಾಯನವಿದೆ ಭಾರತ್ದ ಬಯಲ್ಕ
ಪ್ರ ದೆೀಶದಲ್ಲಿ ಸದಾಕಾಲ ಹರಿಯುವ ನದಗಳು ಕೃಷಿಗೆ
ಸಹಾಯಕ್ವಾಗಿ ಹಸಿರು ದೀಪ್ದಂತೆ ತೀರುತತ ದೆ.
ಆಕಾಶದ ನೀಲ್ಲಯಲ್ಲಿ ಹೊಗೆಯನ್ನೆ ಚೆಲ್ಕಿ ತ್ತತ
ನಂತರುವ ಬೃಹತ್ ಕ್ಕೈಗಾತಕ್ಕಗಳಿದುು , ನಮಮ ದೆೀಶದ
ವಿವಿಧ್ ಪ್ರ ದೆೀಶಗಳಲ್ಲಿ ವಾಸಿಸುತತ ರುವ ಜನರ
ಕ್ಣ್ಣು ಗಳು ಬೀರೆಯಾದರೂ ನೀಟ ಒಂದೆೀ ಎಂದು
ಹೀಳಿದಾು ರೆ.
2. ʼಭಾಷೆ ಬೀರೆಯಾದರೂ ಭಾವ ಒಂದುʼ-ಸಮರ್ಥವಸಿ?
ನಮಮ ದೆೀಶವನ್ನೆ ಶತರ ಗಳ ದಾಳಿಯಂದ ಕಾಪ್ರಡ್ಲ್ಕ
ಗಡಿಭಾಗಗಳಲ್ಲಿ ಭೂಸೀನೆ, ಆಕಾಶದಲ್ಲಿ ವಾಯುಸೀನೆ,
ಕ್ಡ್ಲ್ಲನಲ್ಲಿ ನೌಕಾಸೀನೆಯ ಸೈನಕ್ರು ಭಾರತ್ದೆೀಶದ
ತರ ವಣವ ಧ್ವ ಜವನ್ನೆ ಹಿಡಿದು ನಂತದಾು ರೆ. ಈ ಧ್ವ ಜದ
ನೆರಳಿನಲ್ಲಿ ವಿವಿಧ್ ಧ್ಮವ, ಭಾಷೆಗಳ ಜನರು
ಜೀವಿಸುತತ ದಾು ರೆ. ನಮ್ಮಮ ಲಿ ರ ಭಾಷೆಗಳು
ಬೀರೆಯಾದರೂ, ನಾವೆಲಿ ರೂ ಭಾರತೀಯರು ಎಂಬ
ಭಾವನೆ ನಮಮ ಲ್ಲಿ ದೆ ಎಂದು ಕ್ವಿ ಹೀಳಿದಾು ರೆ.
ಇ) ಕೊಟ್ಟಿ ರುವ ಪ್ರ ಶ್ನೆ ಗಳಿಗೆ ಎಂಟು/ಹತತ ವಾಕ್ಯ ದಲ್ಲಿ
ಉತ್ತ ರಿಸಿ.
1. ನಾವು ಭಾರತೀಯರು ಎಂಬ ಅಭಿಮಾನದಂದ
ಮಿಡಿಯುವ ಸನೆ ವೆೀಷವನ್ನೆ ವಿವರಿಸಿ.
ʼಭಾರತೀಯತೆʼ ಕ್ವನದಲ್ಲಿ ಕ್ವಿ ಭಾರತೀಯರ
ಏಕ್ತೆಯನ್ನೆ ಕುರಿತ ಅಭಿಮಾನದಂದ ಹೀಳಿದಾು ರೆ.
ಭಾರತ್ದೆೀಶದ ಆಕಾಶದೆತ್ತ ರದ ಪ್ವವತ್ ಪ್ರ ದೆೀಶಗಳಲ್ಲಿ
ಕ್ರಾವಳಿಯ ತೀರಗಳಲ್ಲಿ , ಬಯಲ ಪ್ರ ದೆೀಶಗಳಲ್ಲಿ
ಕೊೀಟ್ಯ ಂತ್ರ ಜನ ಭಾರತೀಯರು ವಾಸಿಸುತತ ದುು
ಅವರೆಲಿ ರ ಕ್ಣ್ಣು ಗಳು ಬೀರೆಯಾದರೂ ನೀಟವು
ಒಂದೆೀ ಆಗಿರುತ್ತ ದೆ. ನಮಮ ನಾಡಿನಲ್ಲಿ ಹಲವಾರು ಗಡಿ
ಪ್ರ ದೆೀಶಗಳು ಎತ್ತ ರವಾದ ಬಾನ್ನ ಕ್ಡ್ಲ್ಕಗಳಿವೆ
ಯೀಧ್ರು ನಮಮ ಧ್ವ ಜವನ್ನೆ ಅಲ್ಲಿ ಹಾರಿಸುತತ ದಾು ರೆ.
ನಮಮ ತ್ತಯ ಭಾರತ್ತಂಬಯು ನಮ್ಮಮ ಲಿ ರನ್ನೆ ಒಂದೆೀ
ತಟ್ಟಿ ಲ್ಲನಲ್ಲಿ ಪೊರೆಯುತತ ದಾು ಳೆ. ಭಾರತೀಯರ
ಭಾಷೆಗಳು ಬೀರೆ ಬೀರೆಯಾದರೂ ಭಾವನೆಗಳು ಒಂದೆೀ
ಆಗಿದೆ. ಹಾಗೂ ತ್ತಯಾೆ ಡಿಗಾಗಿ ಪ್ರರ ಣ ತ್ತಯ ಗ
ಮಾಡಿರುವ ಅನೆೀಕ್ ಹುತ್ತತ್ಮ ರು, ನಮಮ ದೆೀಶದಲ್ಲಿ
ಇದಾು ರೆ. ನಾವೂ ಕ್ಷಿ ದಲ್ಲಿ ದು ರೂ ಪ್ರರ ಕ್ಷಿ ಗಳಿಗೆ
ಮಿಡಿಯುವ ಸಂಸೆ ೃತ ನಮಮ ದಾಗಿದೆ.
ಬಿರುಗಾಳಿಯಂಬ ಕ್ಷಿ ದಲ್ಲಿ ಯೂ ನಾವೂ ನಮಮ
ಗುರಿಯ ಬಳಕಿಗೆನೆಡೆಗೆ ಸಾಗುತ್ತ ದೆು ೀವೆ. ನಾವು
ಯಾವುದೆೀ ರಾಜಯ ದಲ್ಲಿ ದು ರೂ ನಾವು ಒಂದೆೀ
ನಾವೆಲಿ ರೂ ಭಾರತೀಯರು ಎಂದು ಕ್ವಿ
ಅಭಿಮಾನದಂದ ಹೀಳಿದಾು ರೆ.
ಈ) ಸಂದಭಾವನ್ನಸಾರ ವಿವರಿಸಿ.
1. “ಕ್ಣ್ಣು ಬೀರೆ , ನೀಟವಂದು”
ಆಯೆ : ಪ್ರ ಸುತ ತ್ ವಾಕ್ಯ ವನ್ನೆ ಕ್ಕ. ಎಸ್.
ನರಸಿಂಹಸಾವ ಮಿ ಅವರ ನವಪ್ಲಿ ವ ಕ್ವನ
ಸಂಕ್ಲನದಂದ ಆಯು ʼ ಭಾರತೀಯತೆʼ ಎಂಬ
ಪ್ದಯ ದಂದ ಆರಿಸಿಕೊಳಳ ಲಾಗಿದೆ.
ಸಂದರ್ವ: ಭಾರತ್ ದೆೀಶದ ಪ್ವವತ್ದ ತ್ಪ್ಪ ಲ್ಕ
ಪ್ರ ದೆೀಶಗಳಲ್ಲಿ , ಕ್ರಾವಳಿ ಪ್ರ ದೆೀಶಗಳಲ್ಲಿ , ಹಸಿರಾದ
ಬಯಲ್ಕ ನಾಡಿನಲ್ಲಿ ನದ ತೀರಗಳಲ್ಲಿ , ನೀಲ್ಲ ಹೊಗೆ
ಕಾರುವ ಯಂತ್ರ ಘೀಷಗಳ ಬಳಿಯಲ್ಲಿ , ಈ ಎಲಾಿ ಕ್ಡೆ
ವಾಸಿಸುವ ಕೊೀಟ್ಯ ಂತ್ರ ಜನರ ಕ್ಣ್ಣು ಬೀರೆ-
ಬೀರೆಯವರು ನೀಟವು ಒಂದೆೀ ಆಗಿದೆ. ಎಂದು ಕ್ವಿ
ಸಂದರ್ವದಲ್ಲಿ ಕ್ವಿ ಈ ಮ್ಮೀಲ್ಲನ ವಾಕ್ಯ ವನ್ನೆ
ಹೀಳಿದಾು ರೆ.
ಸಾವ ರಸಯ : ನಾವೆಲಿ ರೂ ದೆೀಶದ ವಿವಿಧ್ ಪ್ರ ದೆೀಶಗಳಲ್ಲಿ
ವಾಸಿಸುತತ ದು ರೂ ನಾವೆಲಿ ರೂ ಒಂದೆೀ ಎಂಬ ಐಕ್ಯ ತ್ತ
ಭಾವವೆೀ ಇಲ್ಲಿ ರುವ ಸಾವ ರಸಯ ವಾಗಿದೆ.
2. “ಭಾಷೆ ಬೀರೆ, ಭಾವವಂದು”
ಆಯೆ : ಪ್ರ ಸುತ ತ್ ವಾಕ್ಯ ವನ್ನೆ ಕ್ಕ. ಎಸ್.
ನರಸಿಂಹಸಾವ ಮಿ ಅವರ ನವಪ್ಲಿ ವ ಕ್ವನ
ಸಂಕ್ಲನದಂದ ಆಯು ʼ ಭಾರತೀಯತೆʼ ಎಂಬ
ಪ್ದಯ ದಂದ ಆರಿಸಿಕೊಳಳ ಲಾಗಿದೆ.
ಸಂದರ್ವ: ನಮಮ ನಾಡಿನಲ್ಲಿ ಹಲವಾರು ಗಡಿ
ಪ್ರ ದೆೀಶಗಳಿದುು ವಿಸಾತ ರವಾದ ಬಾನ್ನ (ಆಕಾಶ)
ಕ್ಡ್ಲ್ಕಗಳಿವೆ. ನಮಮ ಯೀಧ್ರು ನಮಮ ನಾಡಿನ
ತರ ವಣವ ಧ್ವ ಜವನ್ನೆ ಎತತ ಹಿಡಿದದಾು ರೆ. ನಾವೆಲಿ ರೂ
ವಾಸಿಸುತತ ರುವ ನಮಮ ದೆೀಶವಾದ ಭಾರತ್ವು
ನಮ್ಮಮ ಲಿ ರನ್ನೆ ಪೊರೆದ ತಟ್ಟಿ ಲಾಗಿದೆ. ಯುಗ-
ಯುಗಳಲ್ಲಿ ಯೂ ನಮಮ ಕೊರಳಿನಂದ ಐಕ್ಯ ತೆಯ ಧ್ವ ನ
ಮೂಡಿ ಬಂದದೆ. ಆದು ರಿಂದ ಅದು ರಿಂದ ನಮಮ
ಭಾಷೆಗಳು ಬೀರೆ ಬೀರೆಯಾದರೂ ಭಾವವು ಒಂದೆೀ
ಎಂದು ಕ್ವಿ ಹೀಳುವ ಸಂದರ್ವದಲ್ಲಿ ಈ ವಾಕ್ಯ ವು
ಬಂದದೆ.
ಸಾವ ರಸಯ : ನಮಮ ನಾಡು ವಿವಿಧ್ತೆಯಲ್ಲಿ ಏಕ್ತೆಯನ್ನೆ
ಸಾಧಿಸಿರುವ ನಾಡಾಗಿದೆ ಎಂಬುದೆೀ ಇಲ್ಲಿ ನ
ಸಾವ ರಸಯ ವಾಗಿದೆ.
3. ” ಎಲೆಿ ಇರಲ್ಲ, ನಾವು ಒಂದು”
ಆಯೆ : ಪ್ರ ಸುತ ತ್ ವಾಕ್ಯ ವನ್ನೆ ಕ್ಕ. ಎಸ್.
ನರಸಿಂಹಸಾವ ಮಿ ಅವರ ನವಪ್ಲಿ ವ ಕ್ವನ
ಸಂಕ್ಲನದಂದ ಆಯು ʼ ಭಾರತೀಯತೆʼ ಎಂಬ
ಪ್ದಯ ದಂದ ಆರಿಸಿಕೊಳಳ ಲಾಗಿದೆ.
ಸಂದರ್ವ: ನಮಮ ಲ್ಲಿ ನಾಡಿಗಾಗಿ ಪ್ರರ ಣತ್ತಯ ಗ
ಮಾಡಿರುವ ಅನೆೀಕ್ ಹುತ್ತತ್ಮ ರಿದಾು ರೆ. ನಮಮ
ಕ್ಷಿ ದಲ್ಲಿ ಯೂ ಪ್ರರಿಗೆ ಮಿಡಿಯುವ ಸಂಸೆ ೃತ
ನಮಮ ದು. ಬಿರುಗಾಳಿಯಂತ್ಹ ಕ್ಷಿ ದಲ್ಲಿ
ಕ್ಷಿ ಸಹಿಸಿ ನಮಮ ಗುರಿಯಡೆಗೆ ಸಾಗುವ ಧಿೀರ
ಪ್ರ ಯಾಣದಲ್ಲಿ ನಾವಿದೆು ೀವೆ. ನಾವು ಯಾವುದೆೀ
ರಾಜಯ ದಲ್ಲಿ ದು ರು ನಾವೆಲಿ ರೂ ಒಂದೆೀ ಎಂದು ಕ್ವಿ
ಹೀಳುವ ಸಂದರ್ವದಲ್ಲಿ ಈ ವಾಕ್ಯ ವು ಬಂದದೆ.
ಸಾವ ರಸಯ : ನಾವು ದೆೀಶದ ಯಾವುದೆೀ ಭಾಗದಲ್ಲಿ
ವಾಸಿಸಿದರೂ ನಾವು ಭಾರತೀಯರೆಂಬ ಅರಿವು
ಎಲಿ ರಿಗೂ ಇರಬೀಕ್ಕಂಬುದೆೀ ಇಲ್ಲಿ ನ ಸಾವ ರಸಯ ವಾಗಿದೆ.
ಉ) ಬಿಟಿ ಸಥ ಳ ತಂಬಿರಿ.
ಯಂತ್ರ ಘೀಷ ವೆೀಳುವಲ್ಲಿ .
ಒಂದೆೀ ನೆಲದ ತಟ್ಟಿ ಲಲ್ಲಿ .
ನಮಮ ಯುಗದ ದನಗಳಾಗಿ ಮೂಡಿದೆಲಿ ಹಾಡಿನಲ್ಲಿ .
ಎಲೆಿ ಇರಲ್ಲ ನಾವು ಒಂದು.
ನಡೆವ ಧಿೀರ ಪ್ಯಣದಲ್ಲಿ .
ತ್ತ್ಸ ಮ – ತ್ಬಧ ವ
ಆಕಾಶ- ಆಗಸ
ಮೌನ-ಮೀನ
ಗಾನ- ಗಾಯನ
ಯಂತ್ರ -ಜಂತ್ರ
ಯೀಧ್-ಜೀಧ್