ನಾಟ್ಯ ಮಯೂರಿ - ೪
ಪದಗಳ ಅರ್ಥ
1. ಭಂಗಿ = ಆಕಾರ, ರೂಪ 4. ಸಾಲ ಭಂಜಿಕೆ = ಸಾಲ ವಿಗ್ರಹಗ್ಳು
2. ಮದನಿಕೆ = ಸ ಂದರ ವಿಗ್ರಹ 5. ಆಹ್ಾಾನ = ಆಮಂತ್ರಣ
3. ಚರ್ಯೆ = ನಡತೆ 6. ಅಡಿಪಾಯ = ಬ ನಾದಿ
ಪರಶ ್ನೋತ್ತರಗಳು
1. ರಾಜಮಾತ ಯು ಮಾರಸಿಂಗಮಯಯನವರಿಗ ಕಳುಹಿಸದ ಪತ್ರ ಹ ೋಗಿತ್ುತ?
ಉತ್ತರ – ತ್ಮ್ಮ ಸಹಕಾರದಿಂದ ಪ್ರಭುಗಳು ನ ೊಳಿಂಬವಾಡಿಯ ಯುದಧದಲ್ಲಿ ಜಯಗಳಿಸಿದರು ಎಿಂದು
ತಿಳಿಸಲು ಹರ್ಷಿಸುತ ತೇವ . ಅಿಂತ ಯೇ ಅದರ ಅಿಂಗವಾಗಿ ಮ್ುಿಂದನ ತ್ರಯೇದಶೇ ಸ ೊೇಮ್ವಾರ
ವಿಜಯೇತ್ಸವದ ಕಾಯಿವನುು ರಾಜಧಾನಿಯಲ್ಲಿ ನಡ ಸುವುದ ಿಂದು ಗುರುಹಿರಿಯರು ನಿಶ್ಚಯಿಸಿದಾಾರ ,
ಅದ ೇ ವ ೇಳ ಯಲ್ಲಿ ಯುವರಾಜರ ಕಿರಿೇಟಧಾರಣಾ ಮ್ಹ ೊೇತ್ಸವದ ವಿಷಯವಾಗಿಯೊ
ಮಾತ್ನಾಡಬ ೇಕಾಗಿದ . ಆ ಕಾರಣ ತಾವು, ಮಾಚಿಕಬ ೆ ಮ್ತ್ುತ ಶಾಿಂತ್ಲ ಲಕ್ಷ್ಮಿಯರನುು ಜ ೊತ ಯಲ್ಲಿ
ಕರ ದುಕ ೊಿಂಡು ಎರಡು ದನಗಳ ಮ್ುಿಂಚ ಯೇ ಬರಬ ೇಕ ಿಂದು ಅಪ ೇಕ್ಷ್ಮಸುತ ತೇವ . ಅದಕಾಾಗಿ ಡಣಾಯಕ
ದಿಂಪ್ತಿಗಳಿಗ ರಥವನುು ಪ ರೇಮ್ದ ಪ್ುತಿರಯರಿಗ ಮೇನ ಯನುು ಕಳುಹಿಸಿದ ಾೇವ . ಎಿಂದು
ರಾಜಮಾತ ಯವರು ಮಾರಸಿಿಂಗಮ್ಯಯನವರಿಗ ಪ್ತ್ರವನುು ಬರ ದು ಕಳುಹಿಸಿದರು.
2. ರಾಜ ವಿಷ್ುುವರ್ಥನನು ಶಾಿಂತ್ಲ ಗ ಯಾವ ಯಾವ ಚಿತ್ರಗಳನುನ ಬರ ದು ಕಳುಹಿಸದದನು?
ಉತ್ತರ ರಾಜ ವಿಷುುವರ್ಿನನು ಶಾಿಂತ್ಲ ಗ ಉಡುಗ ೊರ ಯಾಗಿ ನಾಟಯ ಮ್ಯೊರಿ, ಶ್ುಕಭಾರ್ಷಣಿ,
ಮ್ುಕುರಮ್ುಗ ಾ, ನೃತ್ಯ ಸರಸವತಿ, ಲತಾನಟಿ, ಕಿರಾತ್ಕನ ಯ, ಗಿಂಭೇರ , ಹರಿಣನ ೇತ ರ ಮ್ತ್ತಕಾಮಿನಿ,
ಮ್ರ್ುರಮೇಹಿನಿ, ಚಿತ್ತಚಕ ೊೇರಿ, ಮ್ುಿಂತಾದ ಚಿತ್ರಗಳನುು ಬರ ದು ಕಳುಹಿಸಿದಾನು.
3. ರಾಜನು ಶಾಿಂತ್ಲ ಗ ಬರ ದ ಪತ್ರದಲ್ಲಿ ಏನಿತ್ುತ?
ಉತ್ತರ – ರಾಜನು ಶಾಿಂತ್ಲ ಗ ಬರ ದ ಪ್ತ್ರದಲ್ಲಿ “ನಾವು ವಿಜಯದ ಕುರುಹಾಗಿ ವ ೇಲಾಪ್ುರಿಯಲ್ಲಿ
ನಿಮಿಿಸಬ ೇಕ ಿಂದರುವ ವಿಜಯನಾರಾಯಣನ ದ ೇಗುಲದ ರ ೇಖಾಚಿತ್ರ. ಇದರಲ್ಲಿ ದಾವರದಲ್ಲಿ ಅಲಿಲ್ಲಿ
ನಿಮಿಿಸಬ ೇಕ ಿಂದರುವ ಶಲಾಬಾಲ್ಲಕ ಯರ ನತ್ಿನದ ನಕಲುಗಳು, ಶಲಪಕಲ ಯಲ್ಲಿ ಪ್ರಿಣತಿ ಉಳಳವರು
ತ್ಮ್ಮ ಅಭಪಾರಯ ಕ ೊಡಬಹುದು ಎಿಂದು ಇತ್ುತ.
4. ರಾಜಕುಮಾರನ ಪತ್ರಕ್ ೆ ಏನು ನಿನನ ಉತ್ತರ ಎಿಂದು ಮಾರಸಿಂಗಮಯಯ ಕ್ ೋಳಿದಾಗ ಶಾಿಂತ್ಲ ಯು
ಏನ ಿಂದು ಉತ್ತರಿಸದಳು?
ಉತ್ತರ – ಸಿಿಂಹಾಸನದ ಪ್ಕಾದಲ್ಲಿ ಸಾಲ ಭಿಂಜಿಕ ಗಳಿಂತ ಈ ಶಲಾಬಾಲ್ಲಕ ಗಳನುು ಸಾಲಾಗಿ ದ ೇಗುಲದ
ಯಾವುದ ೊೇ ಒಿಂದು ಮ್ೊಲ ಯಲ್ಲಿ ನಿಲ್ಲಿಸಿದರ ಅಷುು ಸ ೊಗಸ ನಿಸಲಾರದು. ಆದರ ನನಗ ತ ೊೇರಿದುಾ
ಇಷುು- ಈ ಶಲಾಬಾಲ್ಲಕ ಯರನುು ನಕ್ಷತಾರಕಾರದ ಅಡಿಪಾಯವುಳಳ ದ ೇವಾಲಯದ ಪ್ರತಿಯಿಂದು
ಮ್ೊಲ ಯಲೂೂ ಮೇಲು ಮ್ುಚಿಚಗ ಗ ಆಧಾರವಾಗಿ ನಿಲ್ಲಿಸಿದರ ಕಟುಡಕ ಾ ಆಧಾರವು ಆಯಿತ್ು, ದ ೇಗುಲಕ ಾ
ಅಲಿಂಕಾರವು ಆಯಿತ್ು. ಆದಾರಿಿಂದ ಈ ಎಲಾಿ ಮ್ದನಿಕಾ ವಿಗರಹಗಳನುು ನಿಮಾಿಣವಾಗಲ್ಲರುವ
ದ ೇವಾಲಯದ ಸುತ ತಲಿ ನೃತ್ಯ ಭಿಂಗಿಯಲ್ಲಿ ನಿಲ್ಲಿಸಿದರ ಒಳಿತ್ು ಎಿಂದು ಶಾಿಂತ್ಲ ಯು
ಮಾರಸಿಿಂಗಮ್ಯಯನವರಿಗ ರಾಜಕುಮಾರನ ಪ್ತ್ರವನುು ಕುರಿತ್ು ಉತ್ತರಿಸಿದಳು.
5. ಶಾಿಂತ್ಲ ಯಿಂದ ತಿದುದಪಡಿ ಪಡ ದ ಪತ್ರ ದಾಾರಸಮುದರವನುನ ಪರವ ೋಶೋಸದಾಗ ನ ರ ದವರ
ಹರ ೂೋಥಧ್ಾಾರ ಹ ೋಗಿತ್ುತ?
ಉತ್ತರ - ಶಾಿಂತ್ಲ ಯಿಿಂದ ತಿದುಾಪ್ಡಿ ಪ್ಡ ದ ದ ೇವಾಲಯದ ಚಿತ್ರ ದಾವರಸಮ್ುದರವನುು ತ್ಲುಪಿದಾಗ
ಅರಮ್ನ ಯಲ್ಲಿ ಶಾಿಂತ್ಲ ಯ ಚಿತ್ರವಿನಾಯಸ – ಶಲಪಕ ಾ ಅಳವಡಿಸಬ ೇಕ ಿಂಬ ಅಭಪಾರಯ
ಹರ ೊೇಿದಾಾರದಿಂದ ಸಾವಗತ್ ಪ್ಡ ಯಿತ್ು. ರಾಜಮಾತ ಯವರಿಗಿಂತ್ೊ ಇಿಂತ್ಹ ಅಪ್ೂವಿ
ಕಲಾವಿದ ಯನುು ಕಣಾುರ ಕಾಣಬ ೇಕು, ಮಾತ್ನಾಡಿಸಬ ೇಕು, ಎಿಂಬ ಕಾತ್ುರವಾಯಿತ್ು. ರಾಜ
ವಿಷುುವರ್ಿನನ ಸವಿಗನಸುಗಳಿಗ ಹಗಲು ರಾತಿರಯ ಯಾಮ್ಗಳು ಸಾಲದಾದುವು. ಭಾವಿೇ ಪ್ತಿುಯ
ಬಗ ಗ ಏನ ೇನ ೊೇ ಕಲಪನ ಗಳನುು ಕಟಿುಕ ೊಿಂಡನು. ಈ ರಿೇತಿ ಶಾಿಂತ್ಲ ಯ ತಿದುಾ ಪ್ಡಿಯ ಪ್ತ್ರಕ ಾ
ಹರ ೊೇಿಧಾಾರವಾಯಿತ್ು.
ಹ ಚ್ುುವರಿ ಪರಶ ನಗಳು:
1. ರಾಜಮಾತೆ ಏಚಲಾದೆೇವಿಯವರ ಯಾರಿಗೆ ಓಲೆಯನ ು ಬರೆದಿದದರ ?
2. ಮಾಚಿಕಬ್ೆೆಯವರ ಪಾಲಿಗೆ ಮಿಗಿಲಾದ ಭಾಗ್ಯ ಯಾವುದಾಗಿತ್ ?ು
3. ವಿಷ್ ಕ
ು ಳಹಿಸಿದ ಚಿತ್ರಪಟಗ್ಳಲಿೂರ ವ ಚಿತ್ರಪಟಗ್ಳು ಯಾರ ಹ್ೊೇಲಿಕೆಯನ ು ಪಡೆದಿದದವು?
4. ವೆೇಲಾಪುರಿಯಲಿೂ ನಿಮಿೆಸಬ್ೆೇಕೆಂದಿರ ವ ದೆೇವಾಲಯ ಯಾವುದ ?
5. “ರಾಜಮಾತೆಯವರ ಕೃಪೆಗೆ ಪಾತ್ರರಾದ ನಾವೆೇ ಧನಯರ ” – ಸಂದಭೆದೊಡನೆ ಬರೆಯಿರಿ.